ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ದಿನಾಂಕ:19.01.2019ರ ಶನಿವಾರದಂದು ಸಂಜೆ 5.30 ಗಂಟೆಗೆ ಕಲಾಗ್ರಾಮದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿಯ ಆವರಣದಲ್ಲಿ ಏರ್ಪಡಿಸಿರುವ ‘ಶೇಕ್ ಸ್ಪಿಯರ್ ಮತ್ತು ಕನ್ನಡ ಸಂವೇದನೆ’ ಕಾರ್ಯಕ್ರಮದ ದ ಆಹ್ವಾನಪತ್ರಿಕೆ - ಉಪನ್ಯಾಸಕರು ; ಡಾ.ನಟರಾಜ್ ಹುಳಿಯಾರ್ .
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ 2018-19ನೇಸಾಲಿನ ಐದು ವಾರ್ಷಿಕ ಗೌರವಪ್ರಶಸ್ತಿಗಳನ್ನು ಈ ಕೆಳಕಂಡ ಅನುವಾದ ವಿದ್ವಾಂಸರುಗಳಿಗೆ ನೀಡಲು ಪ್ರಾಧಿಕಾರದ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆಮಾಡಿರುತ್ತದೆ. ಗೌರವಪ್ರಶಸ್ತಿ ಮೊತ್ತ ತಲಾ ರೂ.50,000/-ಗಳ ನಗದು, ಸ್ಮರಣಿಕೆ, ಪ್ರಶಸ್ತಿಫಲಕ, ಹಾರ, ಶಾಲು, ಫಲ-ತಾಂಬೂಲ – ಮುಂತಾದವುಗಳನ್ನು ಒಳಗೊಂಡಿರುತ್ತದೆ. 2018-19ನೇಸಾಲಿನ ಗೌರವಪ್ರಶಸ್ತಿ ಪುರಸ್ಕೃತರು
1 | ಶ್ರೀ ಎಲ್.ಎಸ್.ಶೇಷಗಿರಿರಾವ್, ಬೆಂಗಳೂರು | ![]() |
2 | ಶ್ರೀ ಜಿ.ಎಸ್.ಆಮೂರ, ಧಾರವಾಡ | ![]() |
3 | ಶ್ರೀ ಶಾ.ಮಂ.ಕೃಷ್ಣರಾಯ, ಬೆಂಗಳೂರು | ![]() ಕುವೆಂಪು ಜನ್ಮದಿನಾಚರಣೆ28 Dec 2018 07:41 am
ತಿಂಗಳ ಉಪನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆ18 Dec 2018 08:18 pm
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ದಿನಾಂಕ: 22.12.2018ರಂದು ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಏರ್ಪಡಿಸಿರುವ ತಿಂಗಳ ಉಪನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ತಿಂಗಳ ಕಾರ್ಯಕ್ರಮ16 Nov 2018 07:57 pm
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲ ಪ್ರಕಟಣೆಗಳನ್ನು ನವೆಂಬರ್-18ರ ಮಾಹೆಯಲ್ಲಿ 50% ರಿಯಾಯಿತಿ ದರದಲ್ಲಿ04 Nov 2018 11:28 am
![]() ![]() ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, |